Sunday 8 January 2017

                                        ರಾಜ್ಯಮಟ್ಟಕ್ಕೆ ಆಯ್ಕೆ
    
                                  

  ಶೇಣಿ:ತೃಕರಿಪುರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೈಸ್ಕೂಲ್

  ವಿಭಾಗದ ಮೃದಗಂ ಸ್ಪರ್ಧೆಯಲ್ಲಿ ಭಾಗವಹಿಸಿ ''ಗ್ರೇಡ್ ಪಡೆದು ರಾಜ್ಯಮಟ್ಟಕ್ಕೆ

  ಆಯ್ಕೆಯಾದ ಕೃಷ್ಣನ್ಉಣ್ಣಿ ಎ.ಕೆ .ಈತ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆ

  ಶೇಣಿ10 ನೇ ತರಗತಿಯ ವಿದ್ಯಾರ್ಥಿ.ಶ್ರೀ ಕೈದಪ್ರಂ ಮಾಧವನ್ ನಂಬೂದಿರಿ ಹಾಗೂ

  ಶ್ರೀಮತಿ ರಮಣಿ ದಂಪತಿಯ ಸುಪುತ್ರ.ರಾಜ್ಯಮಟ್ಟದ ಸ್ಪರ್ಧೆಯು ಕಣ್ಣೂರ್ ನಲ್ಲಿ

 ನಡೆಯಲಿದೆ. 

No comments: