Saturday 4 February 2017


                                  
ರಸ ಪ್ರಶ್ನೆಯಲ್ಲಿ ಪ್ರಥಮ


   ಕನ್ನಡ ಅಧ್ಯಾಪಕ ಸಂಘಟನೆಯ ರಾಜ್ಯ ಸಮ್ಮೇಳನದ ಪ್ರಯುಕ್ತ ನಡೆಸಿದ

   ಹೈಸ್ಕೂಲ್ ವಿಭಾಗದ ರಸ ಪ್ರಶ್ನೆಸ್ಪರ್ಧೆಯಲ್ಲಿ ಪ್ರಥಮಸ್ಥಾನ

   ಗಳಿಸಿದ ಮಹೇಶ ಕೆ ಯು ಮತ್ತು ಕ್ಷಿತೀಶ.ಇವರು ನಮ್ಮ ಶಾಲೆಯ 9

   ನೇತರಗತಿಯ ವಿದ್ಯಾರ್ಥಿಗಳು.

No comments: