Wednesday 2 July 2014

ಶೇಣಿ : 02-07-2014
ಕೇರಳ ಗ್ರಂಥ ಶಾಲಾ ವತಿಯಿಂದ ಶಾಲಾ ಮಟ್ಟದ ವಾಚನಾ ಸ್ಪರ್ಧೆಯ ಪ್ರಯುಕ್ತ ಜರಗಿದ ರಸಪ್ರಶ್ನೆ ಸ್ಪರ್ಧೆಯು ಅಧ್ಯಾಪಕ ಶ್ರೀ ಪ್ರಶಾಂತ ಕುಮಾರ್ ಅವರ ನೇತೃತ್ವದಲ್ಲಿ ನಡೆಯಿತು. ಇದರಲ್ಲಿ ಪ್ರಮ ಸ್ಥಾನ ಅಖಿಲ ಎಂ, 10 ಬಿ ತರಗತಿ, ದ್ವಿತೀಯ ಸ್ಥಾನ ಕಾವ್ಯ ಎ 10 ಎ ಹಾಗು ತೃತೀಯ ಸ್ಥಾನ ಪದ್ಮಶ್ರೀ 10 ಬಿ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇದರಲ್ಲಿ ತೀರ್ಪುಗಾರರಾಗಿ ಶ್ರೀ ಚಿದಾನಂದ ಭಟ್, ಶ್ರೀಮತಿ ಸರಸ್ವತಿ ಕೆ, ಶ್ರೀಮತಿ ದಿವ್ಯಾ ಯಂ  ಹಾಗೂ ಶ್ರೀ ಶಿವಶಂಕರ ಭಟ್ ಸಹಕರಿಸಿದರು.
                                    ಪದ್ಮಶ್ರೀ                 ಕಾವ್ಯ ಎ           ಅಖಿಲ ಎಂ

No comments: