Tuesday 1 July 2014

A POEM BY ANKITHA B.C VIII A


ಅರುಣೋದಯ
ಅರುಣೋದಯವದು ಆಗುತಿದೆ
ಹಕ್ಕಿಯ ಇಂಚರ ಕೇಳುತಿದೆ
ಬೆಳ್ಳಂ ಬೆಳಗಿನ ದೃಶ್ಯವದು
ಮನಸ್ಸಿಗೆ ಮುದವನು ನೀಡುತಿದೆ ()

                                                ಹಸುರೆಲೆ ಗುಡ್ಡವು ಬೆಳೆಯುತಿದೆ
                                                ತಂಗಾಳಿಯು ಬೀಸುತಿದೆ
                                                ಕಾರ್ಮೋಡಗಳು ಕವಿಯುತಿವೆ
                                                ನೀರನು ಸುರಿಸಲು ಕಾಯುತಿವೆ ()
ಪಕ್ಷಿಯು ಬಾನಲಿ ಹಾರುತಿದೆ
ಕೋಳಿಯು ಎದ್ದು ಕೂಗುತಿದೆ
ಮಂಜಿನ ಹನಿಯು ಬೀಳುತಿದೆ
ಹುಲ್ಲನು ಮಂಜದು ಮುತ್ತುತಿದೆ ()
ಅಂಕಿತ ಬಿ.ಸಿ
VIII ಎ ತರಗತಿ
ಶಾರದಾಂಬಾ ಪ್ರೌಢಶಾಲೆ ಶೇಣಿ

No comments: