Friday 5 September 2014

 ಪೂಕಳಂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ 

ಶೇಣಿ ಶಾಲೆಯಲ್ಲಿ ಓಣಂ ಹಬ್ಬದ ಪ್ರಯುಕ್ತ ಜರಗಿದ ಪೂಕ್ಕಳಂ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಿಗೆ ಶಾಲಾ ಮುಖ್ಯೋಧ್ಯಾಯ ಶ್ರೀ ರವೀಂದ್ರನಾಥ ನಾಯಕ್ ಅವರು ಬಹುಮಾನ ವಿತರಿಸಿದರು.ಸ್ಪರ್ಧೆಯಲ್ಲಿ 10ಬಿ ತರಗತಿ ಮತ್ತು 8 ಎ ತರಗತಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯಿತು.




No comments: