Tuesday 11 November 2014

 ಪುಸ್ತಕ ಬಿಡುಗಡೆ ಸಮಾರಂಭ

                       9 ನೇ ತರಗತಿಯ ವಿದ್ಯಾರ್ಥಿಗಳು ರಚಿಸಿದ "ಕಥಾಲಹರಿ" ಪುಸ್ತಕವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ ನಾಯಕ್ ಬಿಡುಗಡೆ ಮಾಡಿದರುಅಧ್ಯಾಪಕರಾದ ಶ್ರೀ ಚಿದಾನಂದ ಭಟ್ ಹಾಗೂ ಶ್ರೀ ಸದಾನಂದ ಶುಭಾಶಂಸನೆಗೈದರು.9 ನೇ ತರಗತಿಯ ವಿದ್ಯಾರ್ಥಿಗಳಾದ ರಕ್ಷಾ,ನಯನಕುಮಾರಿ ಹಾಗೂ ಜಯಲಕ್ಷ್ಮಿ ಪ್ರಾರ್ಥನೆ ಹಾಡಿದರು.ಪ್ರವೀಣ್  ಪ್ರಕಾಶ್  ಕ್ರಾಸ್ತ ಸ್ವಾಗತಿಸಿ ಪದ್ಮಶ್ರೀ ವಂದಿಸಿದಳು.ಶ್ರುತಿ ಕಾರ್ಯಕ್ರಮ ನಿರೂಪಣೆ ಮಾಡಿದಳು.

No comments: